ಬಿಎಸ್ವೈ ಅವರನ್ನೇ ಸಿ.ಎಂ ಆಗಿ ಮುಂದುವರಿಸಬೇಕೆಂಬ ಸ್ವಾಮೀಜಿಗಳ ಹೇಳಿಕೆಗೆಪತ್ರಿಕ್ರಿಯಿಸಿದ ಅವರು, ‘ಸ್ವಾಮೀಜಿಗಳ ಬಗ್ಗೆ ಗೌರವ ಇದ್ದು, ಅವರ ಸಲಹೆಗೆ ಕೃತಜ್ಞತೆಸಲ್ಲಿಸುತ್ತೇನೆ. ಕೇಂದ್ರದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುವುದೋ ಅದರಂತೆನಡೆಯುತ್ತೇವೆ. ಯಾವ ಶಾಸಕರು ಸಮರ್ಥರಿದ್ದಾರೆ ಎಂಬ ಮಾಹಿತಿ ಪಡೆದು, ಅವರನ್ನು ಸಿ.ಎಂಮಾಡುತ್ತಾರೆ. ಕೇಂದ್ರದ ನಾಯಕರು ಹಾಕಿದ ಗೆರೆಯನ್ನು ದಾಟುವುದಿಲ್ಲ’ ಎಂದು ತಿಳಿಸಿದರು.