ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಿರೀಸಾವೆ | ಹೋಬಳಿಯಲ್ಲಿ ಮಳೆ ಕೊರತೆ, ಬಿಸಿಲಿನ ತಾಪ: ಒಣಗಿದ ರಾಗಿ, ಜೋಳದ ಪೈರು

Published : 15 ಸೆಪ್ಟೆಂಬರ್ 2025, 2:08 IST
Last Updated : 15 ಸೆಪ್ಟೆಂಬರ್ 2025, 2:08 IST
ಫಾಲೋ ಮಾಡಿ
Comments
ಹಿರೀಸಾವೆ ಹೋಬಳಿಯಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಬಿಸಿಲಿನಿಂದ ಒಣಗಿದೆ
ಹಿರೀಸಾವೆ ಹೋಬಳಿಯಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಬಿಸಿಲಿನಿಂದ ಒಣಗಿದೆ
ಮಹಾಲಯ ಅಮಾವಾಸ್ಯೆಗೆ ಮೊದಲು ರಾಗಿ ತೆನೆ ಹೊಡೆಯಬೇಕಿತ್ತು. ಆದರೆ ಮಳೆಯಾಗದೇ ಪೈರು ಒಣಗಿದೆ. ವಾರದಲ್ಲಿ ಮಳೆಯಾದರೆ ಫಸಲು ಸಂಪೂರ್ಣ ಕಡಿಮೆಯಾದರೂ ಜಾನುವಾರುಗಳಿಗೆ ಅಲ್ಪ ಸ್ವಲ್ಪ ಹುಲ್ಲು ಸಿಗುತ್ತದೆ.
ಗೋವಿಂದರಾಜ್ ಹೊಸಹಳ್ಳಿ ಗ್ರಾಮದ ರೈತ
ದೀರ್ಘಾವಧಿಯ ತಳಿಗಳನ್ನು ಬಿತ್ತನೆ ಮಾಡಿದ್ದ ರಾಗಿ ಪೈರು ಮಳೆ ಇಲ್ಲದೇ ಸಂಪೂರ್ಣ ಸುಟ್ಟುಹೋಗಿದೆ. ಅಲ್ಪಾವಧಿ ರಾಗಿ ಮತ್ತು ಹುರುಳಿ ಬಿತ್ತನೆ ಮಾಡಲು ರೈತರು ಮಳೆಯನ್ನು ಕಾಯುತ್ತಿದ್ದಾರೆ.
ರಾಮಕೃಷ್ಣ ಹಿರೀಸಾವೆ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT