ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

ಹಾಸನ | ಬೆಂಬಿಡದ ಮಳೆ: ರೈತರ ಕೈಗೆ ಸಿಗದ ಬೆಳೆ

ಮುಸುಕಿನ ಜೋಳದ ಬಿತ್ತನೆಯಿಂದ ಕಟಾವಿನವರೆಗೂ ಮಳೆಯ ಸಂಕಷ್ಟ
Published : 5 ನವೆಂಬರ್ 2025, 7:54 IST
Last Updated : 5 ನವೆಂಬರ್ 2025, 7:54 IST
ಫಾಲೋ ಮಾಡಿ
Comments
ಎಕರೆ ಹೊಲದಲ್ಲಿ ಜೋಳ ಬೆಳೆಯಲು ಸುಮಾರು ₹ 50 ಸಾವಿರ ಖರ್ಚಾಗುತ್ತದೆ. ಈ ವರ್ಷ ₹ 10 ಸಾವಿರ ಸಿಗುವುದೂ ಕಷ್ಟವಾಗಿದೆ. ರೈತರ ಮಕ್ಕಳು ಪಟ್ಟಣಕ್ಕೆ ವಲಸೆ ಹೋಗುವಂತಾಗಿದ್ದು ಸರ್ಕಾರ ನೆರವಿಗೆ ಬರಬೇಕು.
– ರೇವಣ್ಣ, ಯಡೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT