ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ, ಅಕಾಡೆಮಿಯ ಸದಸ್ಯ ಸಂಚಾಲಕ ಎಸ್.ಎಸ್. ನಿಂಗಪ್ಪ, ಸದಸ್ಯ ಶ್ರೀವತ್ಸ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ.ಎನ್. ಚಿಕ್ಕೇಗೌಡ ಇದ್ದರು. ಕಲಾವಿದರು ವೀರಗಾಸೆ, ಚಿಟ್ ಮೇಳ, ಡೊಳ್ಳುಕುಣಿತ, ಕೋಲಾಟ, ಜಡೆಕೋಲಾಟ, ಸೋಬಾನೆ ಪದ ಸೇರಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.