8 ಕಾಡಾನೆಗಳ ಗುಂಪು ಎರಡು ದಿನಗಳಿಂದ ಗ್ರಾಮದಲ್ಲಿಯೇ ಅಡ್ಡಾಡುತ್ತಾ ನಿರ್ವಾಣ ಶೆಟ್ಟಿ, ಮಂಜಮ್ಮ, ರಂಗಪ್ಪಶೆಟ್ಟಿ, ಮಂಜಪ್ಪ ಶೆಟ್ಟಿ, ಮಂಜ ಶೆಟ್ಟಿ, ವೆಂಕಟ ಶೆಟ್ಟಿ, ಸಿದ್ದ ಶೆಟ್ಟಿ, ಗೋವಿಂದ ಶೆಟ್ಟಿ, ಲಕ್ಷ್ಮಪ್ಪ ಶೆಟ್ಟಿ, ಗೋವಿಂದ ಶೆಟ್ಟಿ, ಸಿದ್ದಪ್ಪ ಶೆಟ್ಟಿ ಹಾಗೂ ಇನ್ನೂ ಹಲವು ರೈತರ ಭತ್ತದ ಬೆಳೆಯನ್ನು ತಿಂದು, ತುಳಿದು ಹಾಳು ಮಾಡಿವೆ.