ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ರಸ್ತೆಗೆ ಚಾಚಿದ ಮರ: ಮಳೆಗಾಲಕ್ಕೂ ಮುನ್ನ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ

Published : 27 ಏಪ್ರಿಲ್ 2025, 5:02 IST
Last Updated : 27 ಏಪ್ರಿಲ್ 2025, 5:02 IST
ಫಾಲೋ ಮಾಡಿ
Comments
ರಸ್ತೆಗೆ ಬಾಗಿರುವ, ಒಣಗಿರುವ ಮರಗಳನ್ನು ಮಳೆಗಾಲ ಆರಂಭಕ್ಕೂ ಮೊದಲು ಅರಣ್ಯ ಇಲಾಖೆ ತೆರವುಗೊಳಿಸಿ ವಾಹನ ಸಂಚಾರಿಗಳು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಪೃಥ್ವಿರಾಮ್, ಇಮಟಿಪುರ ನಿವಾಸಿ
ಬೈರಾಪುರದಿಂದ ಮಗ್ಗೆ ಹಾಗೂ ಆಲೂರಿನಿಂದ ಕಾಮತಿಕೂಡಿಗೆಯವರೆಗೆ ರಸ್ತೆಯಲ್ಲಿ ಅಪಾಯದಲ್ಲಿರುವ ಕೆಲವು ಮರ ತೆರವುಗೊಳಿಸಲಾಗಿದೆ. ಮತ್ತೆ ಸರ್ವೆ ಮಾಡಿ ಮಳೆಗಾಲಕ್ಕೂ ಮುನ್ನ ತೆರವುಗೊಳಿಸಲಾಗುವುದು.
ಯತೀಶ್, ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT