ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | 29 ಗುಂಟೆ ಜಮೀನಿನಲ್ಲಿ ಕಾಡು ಕೃಷಿ: ಶ್ರೀಗಂಧದ ಜೊತೆಗೆ ಸಮಗ್ರ ಬೇಸಾಯ

Published : 1 ಜುಲೈ 2024, 7:26 IST
Last Updated : 1 ಜುಲೈ 2024, 7:26 IST
ಫಾಲೋ ಮಾಡಿ
Comments
ಹೆಚ್ಚಿನ ರೈತರು ಶ್ರೀಗಂಧ ಕೃಷಿ ಕೈಗೊಂಡರೆ ಬೆಳೆ ರಕ್ಷಣೆಗೆ ಅನುಕೂಲ. ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಬಹುದು. ಶ್ರೀಗಂಧ ಕೃಷಿಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ
ರವಿ ಎಂ.ಬಿ. ಶ್ರೀಗಂಧ ಬೆಳೆಗಾರ ಕೆ.ಮಲ್ಲಾಪುರ
ಕಾಡುಕೃಷಿಯಿಂದ ಸ್ವಾವಲಂಬಿ ಆಗುವ ಜೊತೆಗೆ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಶುದ್ಧ ಆಮ್ಲಜನಕ ದೊರಕುವುದರಿಂದ ರೈತರು ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ
ಎಸ್.ಎನ್.ಯೋಗೀಶಪ್ಪ ಕಾಡು ಕೃಷಿಕ ಜಿ.ಸಾಣೇನಹಳ್ಳಿ
ವಿಷಮುಕ್ತ ಉತ್ಪಾದನೆ
ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ಜೀವಾಮೃತ ಹಾಗೂ ಗೋಕೃಪಾ ಅಮೃತವನ್ನು ಬೆಳೆಗೆ ಬಳಕೆ ಮಾಡುತ್ತಿದ್ದೇವೆ. ಕೀಟ ನಿಯಂತ್ರಣಕ್ಕೆ ಔಷಧ ಬಳಸುತ್ತಿಲ್ಲ. ಮನೆಯಲ್ಲಿಯೇ ತಯಾರಿಸಿದ ಹುಳಿ ಮಜ್ಜಿಗೆ ಸಿಂಪಡಣೆ ಮಾಡಿ ಕೀಟ ಹಾಗೂ ರೋಗಗಳನ್ನು ಹತೋಟಿಗೆ ತರುತ್ತಿದ್ದೇವೆ. ನಮ್ಮ ತೋಟದ ಪೇರಲ ಬಾಳೆ ವಿಷಯುಕ್ತವಾಗಿವೆ. ಹೀಗಾಗಿ ಜನರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ರವಿ ಎಂ.ಬಿ. ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT