ಬೆಂಗಳೂರಿನ ಯಶವಂತಪುರ ನಿವಾಸಿಗಳಾದ ಚನ್ನಯ್ಯ (50), ಗೌರಮ್ಮ (45), ಜಗದೀಶ್ (30) ಹಾಗೂ ಭುವನೇಶ್ (6) ಮೃತರು. ಯಶವಂತಪುರದ ರಾಜರಾಜೇಶ್ವರಿ ಇಂಗ್ಲಿಷ್ ಶಾಲೆ ಶಿಕ್ಷಕಿ ನಾಗರತ್ನಾ, ಭವ್ಯಾ (16) ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅವರನ್ನು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
ಕರೆದೊಯ್ಯಲಾಯಿತು.