‘ಭವಾನಿ ಅವರಿಗೇ ಟಿಕೆಟ್ ಕೊಡಬೇಕೆಂಬ ಒತ್ತಾಯವನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನಿರಾಕರಿಸಿರುವುದರಿಂದ, ಸಾಮಾನ್ಯ ಕಾರ್ಯಕರ್ತರಾಗಿರುವ ರಾಜೇಗೌಡರನ್ನೇ ಕಣಕ್ಕಿಳಿಸಲಿ. ಸ್ವರೂಪ್ ಅವರಂತೆ ರಾಜೇಗೌಡರೂ ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡರಿಗೆ ಪ್ರಬಲ ಎದುರಾಳಿಯಾಗಲಿದ್ದಾರೆ’ ಎನ್ನುವುದು ರೇವಣ್ಣ ಲೆಕ್ಕಾಚಾರ.