ಸೋಮವಾರ, 2 ಮಾರ್ಚ್ 2026
×
ADVERTISEMENT

ಹಳೇಬೀಡು | ಕೆಪಿಎಸ್‌: ವಿದ್ಯಾರ್ಥಿ ಪ್ರೀತಮ್ ಸಾಧನೆ

Published : 21 ನವೆಂಬರ್ 2025, 7:14 IST
Last Updated : 21 ನವೆಂಬರ್ 2025, 7:14 IST
ADVERTISEMENT
ಫಾಲೋ ಮಾಡಿ
Comments
ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾರಮ್ಯ ಹೆಚ್ಚು. ಆದರೆ, ಸರ್ಕಾರಿ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿಗೆ ಅವಕಾಶ ಸಿಕ್ಕಿದ್ದು ಉತ್ತಮ ಬೆಳವಣಿಗೆ
ನಿತ್ಯಾನಂದ, ಗ್ರಾಮ ಪಂಚಾಯಿತಿ ಸದಸ್ಯ
ನಿತ್ಯಾನಂದ

ನಿತ್ಯಾನಂದ

ಮರೆಯಲಾಗದ ಕಾರ್ಯಾಗಾರ
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅವರನ್ನು ಹತ್ತಿರದಿಂದ ನೋಡಿದ್ದಲ್ಲದೆ, ಅವರ ಮಾತನ್ನು ಕೇಳುವ ಅವಕಾಶ ದೊರಕಿತು ಎಂದು ಪ್ರೀತಮ್‌ ತಿಳಿಸಿದರು. ಇಸ್ರೊ ವಿಜ್ಞಾನಿಗಳಾದ ಸತೀಶ್ ಆರ್ಯಭಟ, ಲಕ್ಷ್ಮಿಪತಿ ಅವರಿಂದ ಟೆಲಿಸ್ಕೋಪ್ ತಯಾರಿಸುವ ಮಾಹಿತಿ ಪಡೆದಿದ್ದು, ಸಾಧಿಸಬೇಕೆಂಬ ಆಸೆ ಕವಲೊಡೆಯಿತು. ಟೆಲಿಸ್ಕೋಪ್‌ನಿಂದ ಬಾಹ್ಯಾಕಾಶ ಹಾಗೂ ಗ್ರಹಗಳ ವೀಕ್ಷಣೆ ಮಾಡಬಹುದು. ಪ್ರಾಯೋಗಿಕವಾಗಿ ಕಲಿಯಲು ಅವಕಾಶವಿದೆ ಎಂಬ ಮಾಹಿತಿ ದೊರಕಿತು. ಅರ್ಥಪೂರ್ಣ ಹಾಗೂ ಕಲಿಕೆಯ ದಾಹ ಹೆಚ್ಚಿಸಿದ ಕಾರ್ಯಾಗಾರ ಮರೆಯುವಂತಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT