ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬಸ್ತಿಹಳ್ಳಿ | ವೈಭವದ ಮಸ್ತಕಾಭಿಷೇಕ ಮಹೋತ್ಸವ: ಜಿನಮಂದಿರದಲ್ಲಿ ಗಂಧ, ಚಂದನದ ಕಂಪು

Published : 27 ಜನವರಿ 2025, 6:49 IST
Last Updated : 27 ಜನವರಿ 2025, 6:49 IST
ಫಾಲೋ ಮಾಡಿ
Comments
ಹಾಲಿನ ಅಭಿಷೇಕ
ಹಾಲಿನ ಅಭಿಷೇಕ
ಶ್ರೀಗಂಧದ ಅಭಿಷೇಕ 
ಶ್ರೀಗಂಧದ ಅಭಿಷೇಕ 
ಚಂದನದ ಅಭಿಷೇಕ 
ಚಂದನದ ಅಭಿಷೇಕ 
ಶಾಂತಿನಾಥ ತೀರ್ಥಂಕರರನ್ನು ಪೂಜಿಸಿ ಆರಾಧಿಸುವುದರಿಂದ ಮನಸ್ಸು ಪರಿಶುದ್ದವಾಗುತ್ತದೆ. ಶಾಂತಿಯುತ ಬದುಕು ಸಾಗಿಸುವತ್ತ ಮನಸ್ಸು ಹೊರಳುತ್ತದೆ.
ಪ್ರತಿಷ್ಠಾ ವಿಶಾರದ ಜಿನರಾಜೇಂದ್ರ ಪುರೋಹಿತ
ಪ್ರಾಚೀನ ಕಾಲದಿಂದಲೂ ಬಸ್ತಿಹಳ್ಳಿಯ ಶಾಂತಿನಾಥ ಸ್ವಾಮಿಗೆ ಮಸ್ತಕಾಭಿಷೇಕ ಪೂಜಾ ವಿಧಾನ ನಡೆದುಕೊಂಡು ಬಂದಿದೆ. ಸುತ್ತಮುತ್ತಲಿನ ಸ್ಥಳ ಐತಿಹಾಸಿಕ ಮಹತ್ವ ಹೊಂದಿದೆ.
ಎಂ.ಅಜಿತ್ ಕುಮಾರ್ ಜೈನ ಸಮಾಜದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT