ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಎಸ್‌ಬಿಐನ ಕಿರೀಸಾವೆ ಶಾಖೆ ಹಿರೀಸಾವೆ ಶಾಖೆಯಲ್ಲಿ ವಿಲೀನ: ಜನರಿಗೆ ಸಂಕಷ್ಟ

Published : 5 ಜನವರಿ 2024, 6:56 IST
Last Updated : 5 ಜನವರಿ 2024, 6:56 IST
ಫಾಲೋ ಮಾಡಿ
Comments
ಕಿರೀಸಾವೆ ಗಡಿಯಲ್ಲಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್ ಮುಚ್ಚದಂತೆ ಹಿರಿಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ.
ಲಿಂಗರಾಜು ಗುತ್ತಿಗೆದಾರ ಕಿರೀಸಾವೆ
ಆದಾಯ ಇಲ್ಲದ ಕಾರಣ ಕಿರೀಸಾವೆ ಶಾಖೆಯನ್ನು ಹಿರೀಸಾವೆ ಶಾಖೆಯೊಂದಿಗೆ ವಿಲೀನ ಮಾಡುತ್ತಿದ್ದೇವೆ ಈ ಬಗ್ಗೆ ಲೀಡ್ ಬ್ಯಾಂಕ್‌ನಿಂದ ಅನುಮತಿ ಪಡೆಯಲಾಗಿದೆ.
ಆರ್. ಅನುರಾಧಾ ಎಜಿಎಂ ಎಸ್‌ಬಿಐ ಹಾಸನ
ಹತ್ತಾರು ಹಳ್ಳಿಗಳ ಜನರು ಈ ಶಾಖೆಯನ್ನು ನಂಬಿ ವ್ಯವಹಾರ ಮಾಡುತ್ತಿದ್ದಾರೆ. ಆದಾಯ ಬರುತ್ತಿಲ್ಲ ಎಂಬ ಕಾರಣ ವಿಲೀನ ಮಾಡುವುದು ಸರಿಯಲ್ಲ.
ದೇವರಾಜು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿರೀಸಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT