ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಕೆಸರು ಗದ್ದೆಯಾದ ಗ್ರಾಮೀಣ ರಸ್ತೆ: 3 ಊರಿನ ನೂರಾರು ಮಂದಿಗೆ ಸಿಗದ ಬಸ್‌ ಸೌಲಭ್ಯ

ಜಾನೇಕೆರೆ ಆರ್. ಪರಮೇಶ್
Published : 25 ಜೂನ್ 2024, 6:53 IST
Last Updated : 25 ಜೂನ್ 2024, 6:53 IST
ಫಾಲೋ ಮಾಡಿ
Comments
ಇನ್ನೂ ಮಳೆ ಶುರುವಾಗಿಲ್ಲ. ಆಗಲೇ ನಮ್ಮೂರಿನ ರಸ್ತೆ ಕೆಸರು ಗದ್ದೆಯಾಗಿದ್ದು ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ಮಳೆಗಾಲ ಪ್ರಾರಂಭವಾದರೆ ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ.
ದೀಪಕ್‌ ಬಿಬಿಎ ವಿದ್ಯಾರ್ಥಿ
ಸಂಪರ್ಕ ರಸ್ತೆ ಹಾಳಾಗಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೇಗಾದರೂ ಮಾಡಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT