ನುಗ್ಗೇಹಳ್ಳಿ ಹೋಬಳಿ ಹೊನ್ನಮಾರನಹಳ್ಳಿಯ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ಯಾಚೇನಹಳ್ಳಿಯ ಚೇತು, ಮಂಡ್ಯ ಜಿಲ್ಲೆ ಕೆರೆಗೋಡು ಹೋಬಳಿ ಬಿ. ಹೊಸೂರು ಗ್ರಾಮದ ಶಿವಕುಮಾರ, ಹೊಳೆನರಸೀಪುರ ತಾಲ್ಲೂಕು ಉಲಿವಾಲ ಕೊಪ್ಪಲು ಗ್ರಾಮದ ಚೇತು, ಹಾಸನ ತಾಲ್ಲೂಕು ಸಾಲಗಾಮೆ ಹೋಬಳಿ ಆಲದಹಳ್ಳಿಯ ರಾಕೇಶ, ಸಾಲಗಾಮೆ ಹೋಬಳಿ ಅಣಿಗನಹಳ್ಳಿಯ ಸುಮಂತ, ಹಾಸನ ನಗರದ ಎಚ್.ಆರ್. ರಾಹುಲ್, ಹಾಸನ ತಾಲ್ಲೂಕು ಮಂಚಿಗನಹಳ್ಳಿಯ ಹರೀಶ, ಸಾಲಗಾಮೆ ಹೋಬಳಿ ಮಲ್ಲೇನಹಳ್ಳಿಯ ಎಂ.ಎಸ್. ಭರತ್, ಚನ್ನರಾಯಪಟ್ಟಣದ ಕುವೆಂಪುನಗರದ ರಾಘವೇಂದ್ರ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.