ಹಿರೀಸಾವೆಯಿಂದ ದಿಡಗ, ಬಾಳಗಂಚಿ, ನುಗ್ಗೇಹಳ್ಳಿ, ಶ್ರವಣಬೆಳ ಗೊಳ, ಚನ್ನರಾಯಪಟ್ಟಣ ಮತ್ತು ಗಡಿ ಜಿಲ್ಲೆಗಳಾದ ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ, ಸಂತೆಬಾಚಹಳ್ಳಿ, ತುಮಕೂರು ಜಿಲ್ಲೆಯ ತಿಪಟೂರು ಮತ್ತು ತುರುವೇಕೆರೆಯ ಹಳ್ಳಿ ಜನ ಕೆಎಸ್ಆರ್ಟಿಸಿಯ ಗ್ರಾಮೀಣ ಬಸ್ಗಳ ಮೂಲಕ ಹಿರೀಸಾವೆಗೆ ಬಂದು, ಬೆಂಗಳೂರು, ಹಾಸನ ಮತ್ತಿತರ ನಗರಗಳಿಗೆ ಪ್ರಯಾಣಿಸುತ್ತಿದ್ದರು.