ತೆರವಾಗದೆ ಉಳಿದಿರುವ ಎರಡು ದೇವಾಲಯಗಳ ಜತೆಗೆ ಇತ್ತೀಚೆಗೆ ನಿರ್ಮಾಣಗೊಂಡಿರುವ ಇನ್ನೇರಡುದೇವಾಲಯಗಳು ಸೇರ್ಪಡೆಯಾಗಿವೆ. ಅವುಗಳನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಜುಲೈ 1ರಂದು ನಿರ್ದೇಶನ ನೀಡಿದ್ದರು. ಅಲ್ಲದೆ, ಅನಧಿಕೃತ ಕಟ್ಟಡ ತೆರವಿಗೆಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.