ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌

ಎ.ಎಸ್. ರಮೇಶ್‌
Published : 8 ಡಿಸೆಂಬರ್ 2025, 5:52 IST
Last Updated : 8 ಡಿಸೆಂಬರ್ 2025, 5:52 IST
ಫಾಲೋ ಮಾಡಿ
Comments
ಸೀಮಾ
ಸೀಮಾ
ಅಕ್ಷಯ್‌
ಅಕ್ಷಯ್‌
ದಾಳಿಂಬೆ ಲಾಭದಾಯಕ. ವೈಜ್ಞಾನಿಕ ಪದ್ದತಿ ಅನುಸರಿಸಿಕೊಂಡು ಹವಾಮಾನಕ್ಕೆ ತಕ್ಕಂತೆ ತಜ್ಞರ ಸಲಹೆಯಂತೆ ಔಷಧಿ ಸಿಂಪಡಿಸಬೇಕು. ಇದರಿಂದ ಇಳುವರಿ ಹೆಚ್ಚುವುದರ ಜೊತೆಗೆ ಗುಣಮಟ್ಟದ ಹಣ್ಣು ಬೆಳೆಯಬಹುದು.
ಸೀಮಾ ತೋಟಗಾರಿಕ ಇಲಾಖೆ ಅಧಿಕಾರಿ
ದಾಳಿಂಬೆಗೆ ಅತಿಯಾದ ನೀರಿನ ಅವಶ್ಯಕತೆ ಇಲ್ಲ. ಲಾಭದಾಯಕವಾಗಿದ್ದು ತಜ್ಞರ ಸಲಹೆಯೊಂದಿಗೆ ವೈಜ್ಞಾನಿಕ ಪದ್ದತಿ ಅನುಸರಿಸಿದರೆ ಗುಣಮಟ್ಟದ ಉತ್ತಮ ಇಳುವರಿ ಪಡೆಯಬಹುದು.
ಅಕ್ಷಯ್‌ ಸಮರ್ಥ್‌ ರೈತ ಮಿತ್ರ ಆಗ್ರೋ ಏಜೆನ್ಸಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT