ದಾಳಿಂಬೆ ಲಾಭದಾಯಕ. ವೈಜ್ಞಾನಿಕ ಪದ್ದತಿ ಅನುಸರಿಸಿಕೊಂಡು ಹವಾಮಾನಕ್ಕೆ ತಕ್ಕಂತೆ ತಜ್ಞರ ಸಲಹೆಯಂತೆ ಔಷಧಿ ಸಿಂಪಡಿಸಬೇಕು. ಇದರಿಂದ ಇಳುವರಿ ಹೆಚ್ಚುವುದರ ಜೊತೆಗೆ ಗುಣಮಟ್ಟದ ಹಣ್ಣು ಬೆಳೆಯಬಹುದು.
ಸೀಮಾ ತೋಟಗಾರಿಕ ಇಲಾಖೆ ಅಧಿಕಾರಿ
ದಾಳಿಂಬೆಗೆ ಅತಿಯಾದ ನೀರಿನ ಅವಶ್ಯಕತೆ ಇಲ್ಲ. ಲಾಭದಾಯಕವಾಗಿದ್ದು ತಜ್ಞರ ಸಲಹೆಯೊಂದಿಗೆ ವೈಜ್ಞಾನಿಕ ಪದ್ದತಿ ಅನುಸರಿಸಿದರೆ ಗುಣಮಟ್ಟದ ಉತ್ತಮ ಇಳುವರಿ ಪಡೆಯಬಹುದು.