ಜಾವಗಲ್ನಲ್ಲಿ ಸೋಮವಾರ ರಾತ್ರಿ ಕೆಲಸ ಟವರ್ ರಿಪೇರಿ ಕೆಲಸ ಮುಗಿಸಿ, ವಾಪಸ್ ಬೈಕ್ನಲ್ಲಿ ಸ್ವಾಮಿ ಹಿಂತಿರುಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರು ಮೃತದೇಹವನ್ನು ಮಂಗಳವಾರ ಅಂಬುಲೆನ್ಸ್ ನಲ್ಲಿ ತಂದು ಜಿಯೋ ಕಚೇರಿ ಎದುರು ಧರಣಿ ನಡೆಸಿದರು.