ಆರೋಪಿ ಪತ್ತೆ ಕಾರ್ಯದಲ್ಲಿ ಚನ್ನರಾಯಪಟ್ಟಣ ಸಿಪಿಐ ಸುಬ್ರಹ್ಮಣ್ಯ, ಪಿಎಸ್ಐ ವಿನೋದ್ ರಾಜ್, ಸಿಬ್ಬಂದಿಗಳಾದ ಸುರೇಶ್, ಜವರೇಗೌಡ, ಸುರೇಶ, ರವೀಶ, ಮಹೇಶ, ಬೀರಲಿಂಗ, ನಾಗೇಂದ್ರ ಹಾಗೂ ತಾಂತ್ರಿಕ ಸಹಾಯಕರಾದ ಬಡಾವಣೆ ಠಾಣೆಯ ಪಿಎಸ್ಐ ಅಶ್ವಿನಿ ನಾಯಕ್, ಎಸ್ಪಿ ಕಚೇರಿಯ ಪೀರ್ ಖಾನ್ ಮತ್ತು ಜೀಪು ಚಾಲಕ ಪರಮೇಶ್ ಪಾಲ್ಗೊಂಡಿದ್ದರು.