ಯುನೆಸ್ಕೊ ತಂಡದ ಪ್ರತಿನಿಧಿ ಟಿಯಾಂಗ್ ಕಿಯಾನ್ ಬೂನ್, ಕೇಂದ್ರ ಪುರತತ್ವ ಇಲಾಖೆಯ ಸರ್ವೇಕ್ಷಣಾ ಇಲಾಖೆಯ ಸಹಾಯಕ ಮಹಾನಿರ್ದೇಶಕ ಜಹಾನೀಸ್ ಶರ್ಮ, ನಿರ್ದೇಶಕ ಮದನ್ ಸಿಂಗ್ ಚೌಹಾಣ್, ಪ್ರಾದೇಶಿಕ ನಿರ್ದೇಶಕಿ ಡಾ. ಮಹೇಶ್ವರಿ, ಅಧಿಕ ಬಿಪಿನ್ ಚಂದ್ರ ನೇಗಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಸಂಜಯ್, ಉಪ ತಹಶೀಲ್ದಾರ್ ಗಿರೀಶ್ ಬಾಬು, ಕಂದಾಯ ನಿರೀಕ್ಷಕ ಲೋಕೇಶ್, ಜಗನ್ನಾಥ್, ರಾಜು, ಪ್ರಸನ್ನ ಕೇಶವಾಚಾರ್, ರಾಮ್ ಭಟ್ಟರು, ತೋಟಿ ನಾಗರಾಜು, ದೊರೆಸ್ವಾಮಿ, ಎನ್.ಎಸ್. ಪ್ರಕಾಶ್, ಪಟೇಲ್ ಕುಮಾರಸ್ವಾಮಿ, ಎನ್.ಎಂ. ನಾಗರಾಜು, ಛಾಯಾ ಕೃಷ್ಣಮೂರ್ತಿ, ಹೊನ್ನೇಗೌಡ, ಎನ್.ಎಸ್. ಮಂಜುನಾಥ್, ಹೆಬ್ಬಾಳ್ ರವಿ, ಜಿತೇಂದ್ರ ಕುಮಾರ್ ಇದ್ದರು.