ಸೋಮವಾರ, 21 ಜುಲೈ 2025
×
ADVERTISEMENT
ADVERTISEMENT

ಎತ್ತಿನಹೊಳೆ ಯೋಜನೆ ಅವಾಂತರ: ತೋಟ ಗದ್ದೆಗಳಿಗೆ ಹೋಗುವ ರಸ್ತೆಯೇ ನಾಶ

Published : 21 ಜುಲೈ 2025, 2:15 IST
Last Updated : 21 ಜುಲೈ 2025, 2:15 IST
ಫಾಲೋ ಮಾಡಿ
Comments
ನೀರು ಹರಿಸಿದ್ದರಿಂದ ಸುತ್ತಲಿನ ಭೂಮಿ ಕೊಚ್ಚಿ ಹೋಗಿರುವುದು.
ನೀರು ಹರಿಸಿದ್ದರಿಂದ ಸುತ್ತಲಿನ ಭೂಮಿ ಕೊಚ್ಚಿ ಹೋಗಿರುವುದು.
ನಮ್ಮ ಜಮೀನುಗಳಿಗೆ ಹೋಗಲು ಇದ್ದ ಒಂದೇ ಒಂದು ರಸ್ತೆಯನ್ನೂ ನಾಶ ಮಾಡಿದ್ದಾರೆ. 35 ಎಕರೆ ತೋಟದ ಶೇ 80 ಭಾಗ ಹೇಮಾವತಿ ನದಿ ಸುತ್ತುವರಿದಿದೆ. ತೋಟಗಳಿಗೆ ಹೋಗಲು ಬದಲಿ ರಸ್ತೆ ಇಲ್ಲ.
ಎಸ್‌.ವಿ. ಕೃಷ್ಣ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT