ದಾವಣಗೆರೆ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ ದಾಳಿ ಮಾಡಲಾಗಿದೆ, ಇನ್ಸ್ಪೆಕ್ಟರ್ಗಳಾದ ಎಸ್.ಕೆ.ಪಟ್ಟಣಕೂಡಿ, ಪ್ರಭಾವತಿ ಶೇಖವಡಿ, ಅಧಿಕಾರಿಗಳಾದ ಬಿ.ಎಸ್.ಕರಡಣ್ಣವರ, ಕಡಕೊಳ, ಅಗಸಿಕೆರಿ, ವೆಂಕಟೇಶ ಹುಲಿಹಳ್ಳಿ, ಮಂಜುನಾಥ, ಮೂಲಿಮನಿ, ಕಾಂಬಳೆ, ಬಸಪ್ಪ ಕಾರ್ಯಾಚರಣೆಯಲ್ಲಿ ಇದ್ದರು.