ಗೊರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ ‘ಆಕಾಶ ಚಿಗುರಿ ಭೂಮಿ ತಂಪಾತಲೇ ಪರಾಕ್’ ಎಂದು ದೈವವಾಣಿ ನುಡಿದರು.
ಕಾರ್ಣಿಕ ಕೇಳಿದ ಭಕ್ತರು ದೈವವಾಣಿ ಬಗ್ಗೆ ವಿಶ್ಲೇಷಣೆ ಮಾಡಿದರು. ಈ ಬಾರಿ ಮಳೆ, ಬೆಳೆ. ಮುಂಬರುವ ಲೋಕಸಭಾ ಚುನಾವಣೆಯಿಂದ ಕೇಂದ್ರದಲ್ಲಿ ಯಾವ ಸರ್ಕಾರ ರಚನೆ ಆಗುತ್ತದೆ. ಕರ್ನಾಟಕ ಸರ್ಕಾರದ ಸ್ಥಿತಿಗತಿ ಎಲ್ಲ ದೈವವಾಣಿಯಲ್ಲಿ ಅಡಗಿರುತ್ತದೆ ಎಂದು ವಿಶ್ಲೇಷಿಸಿದರು.