ಮುಖಂಡ ಶಿವಯೋಗಿ ಹಿರೇಮಠ ಆಶಯ ನುಡಿದರು. ಮಾಜಿ ಸಚಿವ ಮನೋಹರ ತಹಸೀಲ್ದಾರ್, ಗಣ್ಯರಾದ ನಾಗಪ್ಪ ಸವದತ್ತಿ, ಮಾಲತೇಶ ಸೊಪ್ಪಿನ, ರಾಜಶೇಖರ ಕಟ್ಟೇಗೌಡ್ರ, ಮಲ್ಲಿಕಾರ್ಜುನ ಹಾವೇರಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಕಲ್ಯಾಣಕುಮಾರ ಶೆಟ್ಟರ, ಚಂದ್ರಶೇಖರ ನಿಕ್ಕಂ, ಆರ್.ಸಿ.ಹಿರೇಮಠ, ಬಸಣ್ಣ ಎಲಿ, ಗದಿಗಯ್ಯಶಾಸ್ತ್ರಿ, ಎನ್.ಎಸ್.ಪಡೆಪ್ಪನವರ, ಚೈತ್ರಾ ಕಂಬಾಳಿಮಠ, ಶಿವಶಂಕರ ಗಣಾಚಾರಿ ಇದ್ದರು.