ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿಗ್ಗಾವಿ | ರಾಷ್ಟ್ರೀಯ ಹೆದ್ದಾರಿಗೆ ಶವ ತಂದ ಬಿಸನಹಳ್ಳಿ ಗ್ರಾಮಸ್ಥರು

Published : 3 ಸೆಪ್ಟೆಂಬರ್ 2025, 4:01 IST
Last Updated : 3 ಸೆಪ್ಟೆಂಬರ್ 2025, 4:01 IST
ಫಾಲೋ ಮಾಡಿ
Comments
ಬಿಸನಹಳ್ಳಿಯಲ್ಲಿ ಸ್ಮಶಾನಕ್ಕಾಗಿ ಜಮೀನು ಗುರುತಿಸಿ ಸರ್ಕಾರಕ್ಕೆ ತಿಳಿಸಲಾಗುವುದು. ಗ್ರಾಮಸ್ಥರೇ ಸರ್ಕಾರದ ದರದಲ್ಲಿ ಜಮೀನು ಬಿಟ್ಟುಕೊಡುವ ಮೂಲಕ ಸಹಕಾರ ನೀಡಿದರೆ ಅನುಕೂಲ
ಯಲ್ಲಪ್ಪ ಗೋಣೆಣ್ಣವರ, ಶಿಗ್ಗಾವಿ ತಹಶೀಲ್ದಾರ್ 
ಜಮೀನು ಇಲ್ಲದವರು ತೀರಿಕೊಂಡರೆ ಅವರ ಅಂತ್ಯಕ್ರಿಯೆ ಮಾಡುವುದೇ ಸವಾಲಾಗಿದೆ. ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಸ್ಮಶಾನ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಉಮೇಶ ಅಂಗಡಿ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT