ಹಿರಿಯ ಪ್ರಯೋಗ ಶಾಲಾ ತಜ್ಞರಾದ ಬಸವರಾಜ ಕಮತದ, ಮಹಾಂತೇಶ ಹೊಳೆಮ್ಮನವರ, ಪ್ರಮುಖರಾದ ಸುನೀಲ ನೆಲೊಗಲ್, ಅಶೋಕ ಅಂಗಡಿ, ಕರಬಸಗೌಡ ಚಿಕ್ಕನಗೌಡ್ರ, ಕೃಷ್ಣ ಸವಣೂರ, ಮಾಂತೇಶ ತಳವಾರ, ರವಿ ಅಂಗಡಿ, ಜಗದೀಶ ವಾಲಿಕಾರ, ಸುಭಾಷ ಮಲ್ಲಮ್ಮನವರ, ಜಗದೀಶ ಅಂಗಡಿ, ವಿನಾಯಕ ಪೂಜಾರ, ದಶವಂತ ಮಲ್ಲಮ್ಮನವರ, ಶಿವು ಪೂಜಾರ, ಸುನೀಲ ಅಂಗಡಿ, ಜಗದೀಶ ಅಂಗಡಿ, ಶಿವಾನಂದ ಮಲ್ಲಮ್ಮನವರ ಪಾಲ್ಗೊಂಡಿದ್ದರು. ಶಿಬಿರದಲ್ಲಿ 16 ಯುವಕರು ರಕ್ತದಾನ ಮಾಡಿದರು.