ಸೆಮಿಸ್ಟರ್ ನಡೆಯದೇ ಇರುವುದರಿಂದ ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ ಒಳಗೊಂಡಂತೆ ವಿದ್ಯಾರ್ಥಿಗಳಿಂದ ಪಡೆದ ಶುಲ್ಕಗಳನ್ನು ವಾಪಸು ಮಾಡಬೇಕು. ತಕ್ಷಣ ಗ್ರಾಮೀಣ ಭಾಗದ ಬಸ್ ಸೇವೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾ ಮುಖಂಡರಾದ ಮಾಲತೇಶ ಪುರದ, ಪ್ರಸನ್ನ ಕಡಕೋಳ, ಮಹೇಶ್ ಎಚ್, ವಿದ್ಯಾರ್ಥಿಗಳಾದ ಪ್ರಿಯಾ ಕಾಮಣಿ, ಶಿಲ್ಪಾ ಮರಿಗೌಡ್ರ, ಕರಬಸಮ್ಮ ನಡುವಿನಮನಿ, ಜಯಶ್ರೀ ಬಾರ್ಕಿ, ಅನಿತ ವಡ್ಡರ್, ಬಸಮ್ಮ ಕುಲಕರ್ಣಿ, ಗಿರೀಶ್ ಕೆ. ಎಸ್, ಮಲ್ಲಿಕಾ ಪಿ.ಎಂ, ಮಂಜುನಾಥ್ ಯು.ಎಂ, ಪರಶುರಾಮ ಪಾಲ್ಗೊಂಡಿದ್ದರು.