6ನೇ ತರಗತಿ ಮಕ್ಕಳು 350ಕ್ಕೂ ಹೆಚ್ಚು ಗಿಡಗಳನ್ನು ಶಾಲೆಯ ಆವರಣದ ಸುತ್ತಲೂ ನೆಡಲಾಯಿತು. 7ನೇ ತರಗತಿ ಮಕ್ಕಳಿಂದ ಪರಿಸರ ಸ್ವಚ್ಛತೆ, 8ನೇ ತರಗತಿ ಮಕ್ಕಳಿಗೆ ಚಿತ್ರಕಲೆ, 9ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಕ್ಕೂ ಹೆಚ್ಚು ಜಾಗೃತಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾಲಯದ ಕಾರ್ಯದರ್ಶಿ ವಿನಯ್ ರಾವ್, ಮುಖ್ಯ ಶಿಕ್ಷಕಿ ಚೇತನ ವಿನಯ್ ರಾವ್ ಇದ್ದರು.