ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕಂಕಣವಾಡ: ದುರಸ್ತಿ ಮುಚ್ಚಿಟ್ಟು ‘ಪ್ರಥಮ ಗ್ರಾಮ’ ಘೋಷಣೆ

ನಿರಂತರ ನೀರಿನಲ್ಲಿ ನಾನಾ ಸಮಸ್ಯೆ | ಅಧಿಕಾರಿಗಳ ಕಳ್ಳಾಟವೆಂದ ಗ್ರಾಮಸ್ಥರು | ಶುದ್ಧ ನೀರಿಗೆ ಗ್ರಾಮಸ್ಥರ ಅಲೆದಾಟ
Published : 18 ಆಗಸ್ಟ್ 2025, 3:07 IST
Last Updated : 18 ಆಗಸ್ಟ್ 2025, 3:07 IST
ಫಾಲೋ ಮಾಡಿ
Comments
ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ನೀರು ಬಾರದೇ ಹಾಳಾಗಿರುವ ಮನೆಯೊಂದರ ನಳ
ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ನೀರು ಬಾರದೇ ಹಾಳಾಗಿರುವ ಮನೆಯೊಂದರ ನಳ
ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ನಳದಲ್ಲಿ ನೀರು ತುಂಬಿಕೊಳ್ಳುತ್ತಿರುವ ಗ್ರಾಮಸ್ಥ ಸಿದ್ದಪ್ಪ ವಾಲ್ಮೀಕಿ
ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ನಳದಲ್ಲಿ ನೀರು ತುಂಬಿಕೊಳ್ಳುತ್ತಿರುವ ಗ್ರಾಮಸ್ಥ ಸಿದ್ದಪ್ಪ ವಾಲ್ಮೀಕಿ
ಜನರಿಗೆ ಶುದ್ಧ ಕುಡಿಯುವ ನೀರಿನ ಅಗತ್ಯತೆ ಹೆಚ್ಚಿದೆ. ನಿರಂತರ ನೀರು ನೀಡಿರುವ ಅಧಿಕಾರಿಗಳು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಗಮನ ನೀಡಬೇಕು
ಸಿದ್ದಪ್ಪ ವಾಲ್ಮೀಕಿ ಕಂಕಣವಾಡ ಗ್ರಾಮಸ್ಥ
ಪ್ರತಿ ಮನೆಗೂ ಬಂದು ನಳಗಳ ಸ್ಥಿತಿ ಪರಿಶೀಲಿಸಬೇಕು. ಹಾಳಾದ ನಳಗಳನ್ನು ದುರಸ್ತಿ ಮಾಡಿಸಬೇಕು. ಎಲ್ಲರ ಮನೆಗೂ ನೀರು ಬರುವುದು ಖಾತ್ರಿಯಾದ ನಂತರ ಏನಾದರೂ ಘೋಷಣೆ ಮಾಡಿಕೊಳ್ಳಿ
ನಾಗನಗೌಡ ಪಾಟೀಲ ಕಂಕಣವಾಡ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT