ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಜಲಾವೃತವಾದ ಜಮೀನು; ಬೆಳೆದ ಬೆಳೆ ವರದಾ ನದಿ ಪಾಲು: ರೈತರ ಆತಂಕ

* ಸೋಯಾಬಿನ್, ಮೆಕ್ಕೆಜೋಳ, ತರಕಾರಿ ಜಲಾವೃತ * ಆರ್ಥಿಕ ಸಂಕಷ್ಟದಲ್ಲಿ ರೈತರು
Published : 23 ಜುಲೈ 2024, 4:05 IST
Last Updated : 23 ಜುಲೈ 2024, 4:05 IST
ಫಾಲೋ ಮಾಡಿ
Comments
ಮೂರೂವರೆ ಎಕರೆಯಲ್ಲಿ ಬೆಳೆದ ಟೊಮೆಟೊ ಗುಣಮಟ್ಟ ಉತ್ತಮವಿತ್ತು. ಈಗ ನದಿ ನೀರು ನುಗ್ಗಿ ಒಂದೂವರೆ ಎಕರೆ ಜಮೀನಿನಲ್ಲಿ ನೀರು ನಿಂತಿದೆ. ಉಳಿದ ಜಮೀನಿಗೂ ನೀರು ನುಗ್ಗುತ್ತಿದೆ.
ಸತೀಶ ಕೆ. ದಳವೆ ರೈತ ಕರ್ಜಗಿ ಹಾವೇರಿ ಜಿಲ್ಲೆ
ನದಿಯ ಅಕ್ಕಪಕ್ಕದ ಜಮೀನಿನಲ್ಲಿದ್ದ ಬಾಳೆ ತರಕಾರಿ ಹಾಗೂ ಇತರೆ ಬೆಳೆ ಜಲಾವೃತಗೊಂಡಿದೆ. ಬೆಳೆ ಹಾನಿ ಸೇರಿದಂತೆ ಒಟ್ಟಾರೆ ನಷ್ಟದ ಬಗ್ಗೆ ಸಮೀಕ್ಷೆ ಪ್ರಕ್ರಿಯೆ ನಡೆದಿದೆ.
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT