ಪ್ರಾಚಾರ್ಯ ಪ್ರೊ.ಚಂದ್ರಾನಾಯ್ಕ ಎಂ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಯೋಜನಾಧಿಕಾರಿಗಳಾದ ನಿಂಗಪ್ಪ ಕಲಕೋಟಿ, ಮಂಜುನಾಥ ನಾಯ್ಕ, ಗ್ರಾಪಂ. ಅಧ್ಯಕ್ಷೆ ಸಾವಿತ್ರಿ ಒಂಟೆತ್ತಿನವರ, ಉಪಾಧ್ಯಕ್ಷೆ ಸುನಂದವ್ವ ಕಮ್ಮಾರ, ಪಿಡಿಒ ರಾಜಶೇಖರ ಬಿ. ರೈತ ಮುಖಂಡ ಮುತ್ತಣ್ಣ ಗುಡಿಗೇರಿ, ಪಂಚಾಕ್ಷರಯ್ಯ ಹಿರೇಮಠ, ಮಾರುತಿ ಕಲಾಲ, ಉಪನ್ಯಾಸಕರಾದ ಉಮೇಶ ಕರ್ಜಗಿ, ವಿಜಯ ಗುಡಿಗೇರಿ, ಮಹದೇವಪ್ಪ ಸಣ್ಣಬಸಪ್ಪನವರ, ಮಹೇಶ ಡಮನಾಳ ಸೇರಿದಂತೆ ಗ್ರಾ.ಪಂ. ಸದಸ್ಯರು, ಕಾಲೇಜಿನ ಸಿಬ್ಬಂದಿ ಇದ್ದರು.