ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿಗ್ಗಾವಿ | ಉದ್ಯಾನಗಳು ರೋಗ ಹರಡುವ ತಾಣ

ಸಮರ್ಪಕ ನಿರ್ವಹಣೆಯಿಂದ ವಂಚಿತಗೊಂಡ ಪಟ್ಟಣದ ಉದ್ಯಾನಗಳು
ಎಂ.ವಿ. ಗಾಡದ
Published : 29 ಸೆಪ್ಟೆಂಬರ್ 2025, 5:28 IST
Last Updated : 29 ಸೆಪ್ಟೆಂಬರ್ 2025, 5:28 IST
ಫಾಲೋ ಮಾಡಿ
Comments
ಶಿಗ್ಗಾವಿ ಪಟ್ಟಣದಲ್ಲಿನ ಉದ್ಯಾನವನ ಹಂದಿಗಳ ತಾಣವಾಗಿರುವುದು 
ಶಿಗ್ಗಾವಿ ಪಟ್ಟಣದಲ್ಲಿನ ಉದ್ಯಾನವನ ಹಂದಿಗಳ ತಾಣವಾಗಿರುವುದು 
ಮುತ್ತುರಾಜ ಕ್ಷೌರದ
ಮುತ್ತುರಾಜ ಕ್ಷೌರದ
ವಿಜಯ
ವಿಜಯ
ಪಟ್ಟಣದಲ್ಲಿನ ಉದ್ಯಾನಗಳನ್ನು ಸ್ವಚ್ಚಗೊಳಿಸಬೇಕು. ಮಕ್ಕಳು ಆಟ ಆಡಲು ಹೆಚ್ಚಿನ ಸಾಮಗ್ರಿ ಪೂರೈಸಬೇಕು. ಮಕ್ಕಳು ಮತ್ತು ವೃದ್ದರಿಗೆ ಆರೋಗ್ಯದ ಹಿನ್ನೆಲೆ ತಕ್ಷಣ ಅಭಿವೃದ್ಧಿ ಕಾಮಗಾರಿಗೆ ಕೈಗೊಳ್ಳಬೇಕು
ಮುತ್ತುರಾಜ ಕ್ಷೌರದ ಸ್ಥಳೀಯ ನಿವಾಸಿ
‌‘ಶೀರ್ಘದಲ್ಲೇ ಸ್ವಚ್ಚತೆಗೆ ಕ್ರಮ’
ಪಟ್ಟಣದಲ್ಲಿನ ಪ್ರತಿ ಉದ್ಯಾನವನಗಳನ್ನು ಸ್ವಚ್ಚಗೊಳಿಸುವ ಮೂಲಕ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಕೆಲವು ಕೆರೆಗಳ ಸ್ವಚ್ಚತೆಗೆ ಕ್ರಮಕೈಗೊಳಿಸುವ ಮೂಲಕ ಜನರ ವಾಯುವಿಹಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT