ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು: ರೈತನ ಕೈಹಿಡಿದ ಸಾವಯವ ಕೃಷಿ

ಮುಕ್ತೇಶ್ವರ ಪಿ. ಕೂರಗುಂದಮಠ
Published : 31 ಅಕ್ಟೋಬರ್ 2025, 5:16 IST
Last Updated : 31 ಅಕ್ಟೋಬರ್ 2025, 5:16 IST
ಫಾಲೋ ಮಾಡಿ
Comments
ರಾಣೆಬೆನ್ನೂರು ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಸುರೇಶ ಎಂ. ಕುಪ್ಪೇಲೂರು ತಮ್ಮ ಜಮೀನಿನಲ್ಲಿ ಬೆಳೆದ ಸಾವಯವಕ ಸ್ವೀಟ್‌ ಕಾರ್ನ್‌
ರಾಣೆಬೆನ್ನೂರು ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಸುರೇಶ ಎಂ. ಕುಪ್ಪೇಲೂರು ತಮ್ಮ ಜಮೀನಿನಲ್ಲಿ ಬೆಳೆದ ಸಾವಯವಕ ಸ್ವೀಟ್‌ ಕಾರ್ನ್‌
ರೈತ ಸುರೇಶ ಎಂ. ಕುಪ್ಪೇಲೂರು ಅವರು ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. 
ರೈತ ಸುರೇಶ ಎಂ. ಕುಪ್ಪೇಲೂರು ಅವರು ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. 
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಹಸಿ ಹುಲ್ಲು.
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಹಸಿ ಹುಲ್ಲು.
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಕರಿಬೇವು ಬೆಳೆ
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಕರಿಬೇವು ಬೆಳೆ
ಆಧುನಿಕ ಕೃಷಿಯಲ್ಲಿ ರಾಸಾಯನಿಕಗಳ ವಿವೇಚನೆಯಿಲ್ಲದ ಬಳಕೆಯು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತದೆ. ಭೂಮಿಯ ಫಲವತ್ತತೆಯ ಕಡಿಮೆಯಾಗಿ ಭೂಮಿ ಬರಡಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾವಯವ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಪರಿಸರವನ್ನು ಕಲುಷಿತ ಮುಕ್ತವಾಗಿಸುತ್ತದೆ.
ಸುರೇಶ ಎಂ. ಕುಪ್ಪೇಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT