ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ಚವಟಗೇರಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮೇಗೂರ, ಹಮಾಲಿ ಕಾರ್ಮಿಕರಾದ ಮಂಜಪ್ಪ ಚೌಟಗಿ, ಬಸವರಾಜ ಮಾಳಗಿ, ಬಸವರಾಜ ಮೇದೂರ, ರಾಜು ಕರಡಿ, ಆನಂದ ಮಾಳಗಿ, ದುರ್ಗಪ್ಪ ಪರಸನಾಯ್ಕ, ರಶೀದ್ ಕಮದೋಡ, ತಿಪ್ಪಣ್ಣ ಎಲೋದಹಳ್ಳಿ, ವುಮ್ಮರಸಾಬ್ ಬೂಪನಹಳ್ಳಿ, ಸೈಯದ್ ಹುಸೇನ್ ಕಿರುವಾಡಿ, ರಮೇಶ ಬುರಡಿಕಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಿರಸ್ತೇದಾರ ಕೆ.ಜಿ.ಮಠದ ಮನವಿ ಸ್ವೀಕರಿಸಿದರು.