ತಡೆಯಾಜ್ಞೆ:ರುದ್ರಪ್ಪ ಲಮಾಣಿ ಸಲ್ಲಿಸಿರುವ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಪ್ರಶ್ನಿತ ನೋಟಿಸ್ಗೆ ಯಾವುದೇ ಉಲ್ಲೇಖವಿರುವುದಿಲ್ಲ. ರಾಜಕಾಲುವೆಯು ಸರ್ಕಾರಿ ‘ಬ’ ಖರಾಬು ಜಮೀನಾಗಿದ್ದು, ಅಳತೆ ಮಾಡಿದ ಬಗ್ಗೆ ಮಾಹಿತಿಯಾಗಲೀ, ಯಾವ ನಿಯಮದಡಿ ಹಾಗೂ ಯಾರ ಆದೇಶದ ಮೇರೆಗೆ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದರ ಕುರಿತು ನೋಟಿಸ್ನಲ್ಲಿ ವಿವರಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.