ಸಭೆಯಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ ಆಲದಕಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಪರಿಮಳಾ ಜೈನ್, ಲತಾ ಪಾಟೀಲ, ರೇಣುಕಾ ಗುಡಿಮನಿ, ಹನುಮಂತಸಿಂಗ್ ರಜಪೂತ, ಪೃಥ್ವಿರಾಜ ಬೆಟಗೇರಿ, ಡಾ.ಬೆನ್ನೂರ, ಶಶಿಧರ, ರೇಖಾ ಹಂಚಿನಮನಿ, ನಾಗರಾಜ ನಡುವಿನಮಠ, ಎಸ್.ಆರ್.ಹಿರೇಮಠ, ವೀರಣ್ಣ ಶೀಲವಂತರ, ಶಂಕರ ತುಮ್ಮಣ್ಣನವರ, ಜಿ.ಎಂ, ಓಂಕಾರಣ್ಣನವರ ಇದ್ದರು.