ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ತಿಳವಳ್ಳಿ ರಸ್ತೆ ಅಧ್ವಾನ: ಅಪಘಾತಕ್ಕೆ ಆಹ್ವಾನ

ತಾತ್ಕಾಲಿಕ ಕ್ರಮದಿಂದ ಪದೇ ಪದೇ ಹದಗೆಡುವ ರಸ್ತೆ | ತಗ್ಗು–ಗುಂಡಿಗಳಲ್ಲಿ ಸಂಚಾರ ಅಪಾಯಕಾರಿ
Published : 7 ಸೆಪ್ಟೆಂಬರ್ 2025, 7:46 IST
Last Updated : 7 ಸೆಪ್ಟೆಂಬರ್ 2025, 7:46 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾಯರ್ ಬಂಕ್‌ ಬಳಿಯ ರಸ್ತೆಯ ದುಸ್ಥಿತಿ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾಯರ್ ಬಂಕ್‌ ಬಳಿಯ ರಸ್ತೆಯ ದುಸ್ಥಿತಿ
ತಿಳವಳ್ಳಿ ಸುತ್ತಮುತ್ತಲಿನ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ಹೊಸ ರಸ್ತೆಯನ್ನಾದರೂ ಗುಣಮಟ್ಟದಿಂದ ಮಾಡಬೇಕು. ಜನರು ಪ್ರತಿಭಟನೆ ನಡೆಸುವ ಮುನ್ನವೇ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು.
– ಇರ್ಷಾದ್, ತಿಳವಳ್ಳಿ ಗ್ರಾಮಸ್ಥ
ತಿಳವಳ್ಳಿ–ಹಾನಗಲ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ಸೈಕಲ್‌ನಿಂದ ಬಿದ್ದು ಚಿಲ್ಲಾಪಿಲ್ಲಿಯಾದ ಅಡಿಕೆಗಳನ್ನು ರೈತರೊಬ್ಬರು ಆರಿಸುತ್ತಿರುವುದು
ತಿಳವಳ್ಳಿ–ಹಾನಗಲ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ಸೈಕಲ್‌ನಿಂದ ಬಿದ್ದು ಚಿಲ್ಲಾಪಿಲ್ಲಿಯಾದ ಅಡಿಕೆಗಳನ್ನು ರೈತರೊಬ್ಬರು ಆರಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT