ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಗಣೇಶ್ ಬೋಸಲೆ ಮಾತನಾಡಿದರು.ರೈತ ಮುಖಂಡರಾದ ಹಾಗೂ ದ್ರಾಕ್ಷಿ ಬೆಳೆಗಾರರಾದ ಶಿವಪುತ್ರಪ್ಪ ಜಿಡಿಗಿ, ಸಿದ್ದು ಸಿನ್ನೂರು, ಮಾಂತು ಬಡಿಗೇರ್, ಸೈಪನ್ ಚಿಕ್ಕಳಗಿ.ಗಾಲಿಬ್ ಮುಜಾವರ . ಹಾಜಿ ಮುಜಾವರ್, ಗೌಸ್ ಮುಜಾವರ್ ಅಮೀರ್ ಮುಜಾವರ್, ಸೋಂದೂಸಾಬ್ ಶೇಖ್ ನಗರಸಿ ಪಾಲ್ಗೊಂಡಿದ್ದರು.