ಎಐಟಿಯುಸಿ ಮುಖಂಡ ಬಾಬು ರಾವ ಹೊನ್ನಾ, ಸಿಪಿಐ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಎಐಟಿಯುಸಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಎಂ.ಪತ್ತಾರ, ಎಲ್ಐಸಿ ಯೂನಿಯನ್ ಮುಖಂಡ ಸಿ.ಕೆ.ವಿಜೇಂದ್ರ, ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಹಣಮಂತರಾಯ ಅಟ್ಟೂರ ಮಾತನಾಡಿದರು. ಎಐಟಿಯುಸಿ ಜಿಲ್ಲಾ ಸಮಿತಿ ಪ್ರಭುದೇವ ಯಳಸಂಗಿ
ಅಧ್ಯಕ್ಷತೆ ವಹಿಸಿದ್ದರು.