ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಳಂದ: ಧಾರಾಕಾರ ಮಳೆ; ಕೆರೆ ಒಡೆದು ಮನೆಗಳಿಗೆ ನುಗ್ಗಿದ ನೀರು

ಮಾಡಿಯಾಳ, ಭೂಸನೂರು ಗ್ರಾಮಸ್ಥರ ಪರದಾಟ, ದವಸಧಾನ್ಯ, ಬೆಳೆ ಹಾನಿ
Published : 20 ಸೆಪ್ಟೆಂಬರ್ 2025, 20:14 IST
Last Updated : 20 ಸೆಪ್ಟೆಂಬರ್ 2025, 20:14 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಗ್ರಾಮದ ಮುಖ್ಯಬೀದಿಗಳು ಜಲಾವೃತ್ತಗೊಂಡ ದೃಶ್ಯ
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಗ್ರಾಮದ ಮುಖ್ಯಬೀದಿಗಳು ಜಲಾವೃತ್ತಗೊಂಡ ದೃಶ್ಯ
ಸತತ ಮಳೆಯಿಂದ ಭೂಸನೂರು ಗ್ರಾಮದಲ್ಲಿನ ಮನೆಗಳಿಗೆ ಹಾಗೂ ಮಾಡಿಯಾಳದ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ ಸಂತ್ರಸ್ಥ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸರಬುರಾಜು ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.
– ಅಣ್ಣಾರಾವ ಪಾಟೀಲ, ತಹಶೀಲ್ದಾರ್‌ 
ರಾತ್ರಿ ಏಕಾಏಕಿ ಕೆರೆ ಒಡೆದು ಮನೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಕುಟುಂಸ್ಥರು ಎಲ್ಲರೂ ಆತಂಕದಲ್ಲಿ ಕಳೆದೇವು ಮನೆಯಲ್ಲಿ ಇದ್ದ ಧಾನ್ಯದ ಜತೆಗೆ ಇತರ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ.
– ಸೈಫಾನಸಾಬ ಜಮಾದಾರ, ಗ್ರಾಮಸ್ಥ ಮಾಡಿಯಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT