ರಟಕಲ್ ವಿರಕ್ತಮಠದ ಸಿದ್ದರಾಮ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೇಜಮ್ಮ ಆಳಂದ, ತಾ.ಪಂ ಇಒ ಡಾ.ಅನಿಲಕುಮಾರ ರಾಠೋಡ, ಮುಖಂಡರಾದ ಮಹೇಂದ್ರ ಪೂಜಾರಿ ಬೆಡಸೂರ, ರಾಜಶೇಖರ ಗುಡದಾ, ರೇವಣಸಿದ್ದ ಬಡಾ, ತರುಣಶೇಖರ ಬಿರಾದಾರ, ಉಮೇಶ ಚವಾಣ, ನಾಗರಾಜ ಹಂದ್ರೋಳಿ, ಜಗದೀಶ ಮಾಳಗಿ, ಸಂತೋಷ ಗುತ್ತೇದಾರ, ರೇಣುಕಾ ಬಿರಾದಾರ, ದಶರಥ ಚಿಕ್ಕ ಅಗಸಿ, ದತ್ತಾತ್ರೇಯ ಕುಲಕರ್ಣಿ, ಮಲ್ಲಣ್ಣಾ ಭೈರಪನೋರ, ಕಲ್ಯಾಣರಾವ ತೆಳಕೇರಿ, ಚಂದ್ರಕಾಂತ ಚೋಕಾ ಇದ್ದರು.