ಅಧ್ಯಕ್ಷತೆಯನ್ನು ಕಾಮ್ರೇಡ್ ಈರಣ್ಣಾ ಇಸಬಾ ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ವಿ.ಜಿ.ದೇಸಾಯಿ, ಗಣಪತರಾವ ಕೆ. ಮಾನೆ, ನಿಂಗಣ್ಣ ಜಂಬಗಿ, ಡಾ.ಸೀಮಾ ದೇಶಪಾಂಡೆ ಮತ್ತು ಪಕ್ಷದ ಕಾರ್ಯಕರ್ತರಾದ ಹಣಮಂತ ಎಸ್.ಎಚ್., ಸ್ನೇಹಾ ಕಟ್ಟಿಮನಿ, ಭೀಮಾಶಂಕರ ಪಾಣೇಗಾಂವ್, ಮಲ್ಲಿನಾಥ ಹುಂಡೇಕಲ್, ರಾಧಾ ಜಿ, ಶಿಲ್ಪಾ ಬಿ.ಕೆ ಹಾಗೂ ವಾಡಿ, ಶಹಾಬಾದಗಳಿಂದ ಬಂದಂತಹ ಕಾರ್ಯಕರ್ತರು, ನಗರದ ಜನಸಾಮಾನ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಸ್ ದರ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.