ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಭಿಕ್ಕುಸಿಂಗ್ ರಾಠೋಡ, ಬಿಜೆಪಿ ಮುಖಂಡರಾದ ರಾಜು ಚವ್ಹಾಣ, ಕುಸನೂರ ಗ್ರಾ.ಪಂ ಸದಸ್ಯ ಕಿಶೋರ ರಾಠೋಡ, ಶರಣಕುಮಾರ ಹಾಗರಗುಂಡಗಿ, ಲಖನ್ ರಾಠೋಡ, ಸಂತೋಷ ರಾಠೋಡ, ಆಕಾಶ ರಾಠೋಡ ಕಾಳನೂರ, ಶ್ರೀಮಂತ ರಾಠೋಡ, ಭೋಜು ರಾಠೋಡ, ರೂಪಸಿಂಗ್ ಚವ್ಹಾಣ, ಪಾಂಡು ಆಡೆ, ರಮೇಶ ತೆಗ್ಗಿನಮನಿ, ಅಶೋಕ ಬಬಲಾದ್, ಶಿವ ಗುತ್ತೇದಾರ, ರೇವಣಸಿದ್ದಪ್ಪ ಮಠಪತಿ, ಮಲ್ಲು ಮುತ್ಯಾ, ನಾಗು ಕಲ್ಲಾ, ರಾಮಚಂದ್ರ ರಾಠೋಡ, ವಿಠ್ಠಲ ರಾಠೋಡ, ಲಕ್ಷ್ಮಣ ಖೇಮು
ರಾಠೋಡ ಇದ್ದರು.