ಸಂಗಮದ ಶಿವಾನಂದ ಮಠದಲ್ಲಿ ಏರ್ಪಡಿಸಿದ್ದ ಕೋಟಿ ದತ್ತ ಜಪಯಜ್ಞ ಕಾರ್ಯಕ್ರಮದಲ್ಲಿ ಪ್ರಮೋದ ಮುತಾಲಿಕ್, ಸೇನೆಯ ಅಧ್ಯಕ್ಷ ಆಂದೋಲಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರಮುಖರಾದ ಆನಂದ ಶೆಟ್ಟಿ ಅಡಿಯಾರ, ಗಂಗಾಧರ ಕುಲಕರ್ಣಿ, ಪ್ರವೀಣ ಕುಂಟೋಜಿಮಠ, ಮಾಶಾಳದ ಕೇದಾರ ಸ್ವಾಮೀಜಿ, ದೇವಸ್ಥಾನದ ಪೂಜಾ ಸಮಾರಂಭದಲ್ಲಿ ಅರ್ಚಕರಾದ ಪ್ರಸನ್ನ ಭಟ್ ಪೂಜಾರಿ, ವಿಠ್ಠಲ ಭಟ್ ಪೂಜಾರಿ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಪೂಜಾರಿ ಮತ್ತು ದತ್ತು ನಿಂಬರ್ಗಿ ಮತ್ತು ಹುಬ್ಬಳ್ಳಿ – ಧಾರವಾಡದಿಂದ ಬಂದಿದ್ದ ಶ್ರೀರಾಮಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.