ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆ ತೆರೆದಿಟ್ಟ ಸಿ.ಎಂ. ಇಬ್ರಾಹಿಂ, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನ್ನ ಭಾಗ್ಯ, ಕ್ಷೀರ ಭಾಗ್ಯ ನೀಡಿದ್ದಾರೆ. ಮಕ್ಕಳಿಗೆ ವಾರಕ್ಕೆ ಐದು ದಿನ ಮೊಟ್ಟೆ ಭಾಗ್ಯ ನೀಡಿದರು. ಇನ್ನು ಸ್ವಲ್ಪ ದಿನ ಸರ್ಕಾರ ಇದ್ದಿದ್ದರೆ ನಾವು ‘ಕೋಳಿ ಭಾಗ್ಯ’ವನ್ನೂ ಕೊಡ್ತಿದ್ದೇವು’ ಹಾಸ್ಯ ಚಟಾಕಿ ಹಾರಿಸಿದರು.