ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೀಣಾ ರಾಜಕುಮಾರ ಜಾಧವ್, ಸದಸ್ಯೆ ಪಾರ್ವತಿ ಸಲಗರ್, ಬೆಣ್ಣೆತೊರೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಸಂಗಮನಾಥ, ಎಂಜಿನಿಯರ್ ರವೀಂದ್ರನಾಥ ಕುಲಕರ್ಣಿ, ಸಹಾಯಕ ಎಂಜಿನಿಯರ್ ಮಹಮ್ಮದ ಸಿರಾಜ್ಜೋದ್ದಿನ್, ಕಂದಾಯ ನಿರೀಕ್ಷಕ ವೆಂಕಟೇಶ ಅಡೋಣಿ, ಮುಖಂಡ ಚೆನ್ನವೀರಪ್ಪ ಸಲಗರ್, ಪಿಎಸ್ಐ ಹುಸೇನ್ ಭಾಷಾ, ಯೂನೂಸ್ ಪಟೇಲ್, ಅಣವೀರ, ದೇಶಮುಖ ಬಸವಣ್ ಇದ್ದರು.