ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾಳಗಿ, ಮಂಗಲಗಿ ವೈದ್ಯರ ಹಸಿರುಕ್ರಾಂತಿ

Published : 1 ಜುಲೈ 2025, 7:30 IST
Last Updated : 1 ಜುಲೈ 2025, 7:30 IST
ಫಾಲೋ ಮಾಡಿ
Comments
ಮಂಗಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಗಿಡಮರಗಳಿಂದ ಕಂಗೊಳಿಸುತ್ತಿರುವುದು
ಮಂಗಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಗಿಡಮರಗಳಿಂದ ಕಂಗೊಳಿಸುತ್ತಿರುವುದು
ಡಾ.ಅಮರೇಶ ಎಂ.ಎಚ್.
ಡಾ.ಅಮರೇಶ ಎಂ.ಎಚ್.
ಡಾ.ದೀಪಕ್‌ಕುಮಾರ ರಾಠೋಡ
ಡಾ.ದೀಪಕ್‌ಕುಮಾರ ರಾಠೋಡ
‘ರೋಗಿಗಳ ಆರೈಕೆ ಜತೆಗೆ ಪರಿಸರ ಕಾಳಜಿಯೂ ಇದೆ. ಹಿಂದೆ ಹೆಬ್ಬಾಳ ಆಸ್ಪತ್ರೆಯಲ್ಲೂ ಈ ಕೆಲಸ ಮಾಡಿದ್ದೇನೆ. ಮರಗಳ ನೆರಳು ಶುದ್ಧ ಗಾಳಿ ರೋಗಿಗಳನ್ನು ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ
ಡಾ.ಅಮರೇಶ ಎಂ.ಎಚ್. ಆಡಳಿತ ವೈದ್ಯಾಧಿಕಾರಿ ಸಿಎಚ್‌ಸಿ ಕಾಳಗಿ
ರೋಗಿಗಳನ್ನು ನೋಡುವುದಷ್ಟೇ ನನ್ನ ಕರ್ತವ್ಯವಲ್ಲ. ಪರಿಸರವನ್ನೂ ಸ್ವಚ್ಛ ಸುಂದರವಾಗಿ ಇಡುವ ಬಯಕೆ ನನ್ನದು. ಆಸ್ಪತ್ರೆಗೆ ಬಂದ ದಿನದಿಂದಲೂ ಪ್ರತಿ ತಿಂಗಳ ಕೊನೆ ಶನಿವಾರ ಎಲ್ಲ ಸಿಬ್ಬಂದಿ ಸಹಕಾರದೊಂದಿಗೆ ಗಿಡಮರ ಬೆಳೆಸಿದ್ದೇನೆ
ಡಾ.ದೀಪಕ್ ಕುಮಾರ ರಾಠೋಡ ಆಡಳಿತ ವೈದ್ಯಾಧಿಕಾರಿ ಪಿಎಚ್‌ಸಿ ಮಂಗಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT