<p><strong>ಸೇಡಂ:</strong> ನಾಡ ಹಬ್ಬ ದಸರಾ ಉತ್ಸವು ಪ್ರತಿಯೊಬ್ಬರಲ್ಲಿಯೂ ನಾವೆಲ್ಲ ಒಂದು-ಬಂಧು ಎನ್ನುವ ಭಾವ ಬೆಸೆಯಲಿ ಎಂದು ತೇಲ್ಕೂರ ಪಾಟೀಲ ಫೌಂಡೇಶನ್ ಅಧ್ಯಕ್ಷೆ ಸಂತೋಷಿರಾಣಿ ಪಾಟೀಲ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಚೌರಸ್ತಾ ಬಳಿಯ ಕೋಲಿವಾಡ ಬಡಾವಣೆಯಲ್ಲಿ ಶಿವಸೇನಾ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ 31ನೇ ದಸರಾ ಉತ್ಸವದ ಗರ್ಭಾ ನೃತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಶ್ವೆತಾ ವೀರೇಂದ್ರ ರುದ್ನೂರ, ನಿಸರ್ಗ ಆಸ್ಪತ್ರೆಯ ತಜ್ಞ ವೈದ್ಯ ರೇಖಾ ಶ್ರೀನಿವಾಸ ಮೊಕದಮ್ ಮಾತನಾಡಿದರು.</p>.<p>ಮಹಿಳಾ ಪ್ರಮುಖ ಸುನಿತಾ ಬಸವರಾಜ ಪಾಟೀಲ ಊಡಗಿ ಅಂಭಾಭವಾನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗರ್ಭಾ ನೃತ್ಯ ಸಂಭ್ರಮವನ್ನು ಉದ್ಘಾಟಿಸಿದರು.</p>.<p>ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖ ಇಂದುಬಾಯಿ ಎಸ್. ಬಾಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಕ್ಕುಬಾಯಿ ರಾಮದಾಸ್ ಪವಾರ, ರೂಪಾ ಐನಾಪುರ, ವಿಜಯರಾಣಿ ವೆಂಕಟಚಾರಿ ತಾಡೂರ, ರೇಖಾ ಶ್ರೀನಿವಾಸ ಮೊಕದಮ್ ಇದ್ದರು.</p>.<p>ಕಾರ್ಯಕ್ರಮದಲ್ಲಿ ಗರ್ಬಾ ನೃತ್ಯ ತರಬೇತಿ ನೀಡಿದ ಶೃತಿ ಮತ್ತು ಶ್ವೇತಾ ಅವರನ್ನು ಸತ್ಕರಿಸಲಾಯಿತು. ಸಮೃತಾ ತೊಟ್ನಳ್ಳಿ ನೃತ್ಯ ಪ್ರದರ್ಶಿಸಿದರು. ಅನನ್ಯ ಭೋವಿ ಪ್ರಾರ್ಥಿಸಿದರು. ಶಶಿಕಲಾ ಸಾಬಣ್ಣ ತೊಟ್ನಳ್ಳಿ ಸ್ವಾಗತಿಸಿದರು. ಜಗದೀಶ್ವರಿ ಯರಗೋಳ</p>.<p>ನಿರೂಪಿಸಿದರು. ಅಂಬಿಕಾ ಲಕ್ಷ್ಮಣ ಭೋವಿ ವಂದಿಸಿದರು.</p>.<p>ಶಿವಸೇನಾ ದಸರಾ ಉತ್ಸವ ಸಮಿತಿಯವರು ದಸರಾ ಉತ್ಸವದಲ್ಲಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಗುರುತಿಸಿ ಸತ್ಕರಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಇಂದುಬಾಯಿ ಎಸ್. ಬಾಗೋಡಿ ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ:</strong> ನಾಡ ಹಬ್ಬ ದಸರಾ ಉತ್ಸವು ಪ್ರತಿಯೊಬ್ಬರಲ್ಲಿಯೂ ನಾವೆಲ್ಲ ಒಂದು-ಬಂಧು ಎನ್ನುವ ಭಾವ ಬೆಸೆಯಲಿ ಎಂದು ತೇಲ್ಕೂರ ಪಾಟೀಲ ಫೌಂಡೇಶನ್ ಅಧ್ಯಕ್ಷೆ ಸಂತೋಷಿರಾಣಿ ಪಾಟೀಲ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಚೌರಸ್ತಾ ಬಳಿಯ ಕೋಲಿವಾಡ ಬಡಾವಣೆಯಲ್ಲಿ ಶಿವಸೇನಾ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ 31ನೇ ದಸರಾ ಉತ್ಸವದ ಗರ್ಭಾ ನೃತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಶ್ವೆತಾ ವೀರೇಂದ್ರ ರುದ್ನೂರ, ನಿಸರ್ಗ ಆಸ್ಪತ್ರೆಯ ತಜ್ಞ ವೈದ್ಯ ರೇಖಾ ಶ್ರೀನಿವಾಸ ಮೊಕದಮ್ ಮಾತನಾಡಿದರು.</p>.<p>ಮಹಿಳಾ ಪ್ರಮುಖ ಸುನಿತಾ ಬಸವರಾಜ ಪಾಟೀಲ ಊಡಗಿ ಅಂಭಾಭವಾನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗರ್ಭಾ ನೃತ್ಯ ಸಂಭ್ರಮವನ್ನು ಉದ್ಘಾಟಿಸಿದರು.</p>.<p>ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖ ಇಂದುಬಾಯಿ ಎಸ್. ಬಾಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಕ್ಕುಬಾಯಿ ರಾಮದಾಸ್ ಪವಾರ, ರೂಪಾ ಐನಾಪುರ, ವಿಜಯರಾಣಿ ವೆಂಕಟಚಾರಿ ತಾಡೂರ, ರೇಖಾ ಶ್ರೀನಿವಾಸ ಮೊಕದಮ್ ಇದ್ದರು.</p>.<p>ಕಾರ್ಯಕ್ರಮದಲ್ಲಿ ಗರ್ಬಾ ನೃತ್ಯ ತರಬೇತಿ ನೀಡಿದ ಶೃತಿ ಮತ್ತು ಶ್ವೇತಾ ಅವರನ್ನು ಸತ್ಕರಿಸಲಾಯಿತು. ಸಮೃತಾ ತೊಟ್ನಳ್ಳಿ ನೃತ್ಯ ಪ್ರದರ್ಶಿಸಿದರು. ಅನನ್ಯ ಭೋವಿ ಪ್ರಾರ್ಥಿಸಿದರು. ಶಶಿಕಲಾ ಸಾಬಣ್ಣ ತೊಟ್ನಳ್ಳಿ ಸ್ವಾಗತಿಸಿದರು. ಜಗದೀಶ್ವರಿ ಯರಗೋಳ</p>.<p>ನಿರೂಪಿಸಿದರು. ಅಂಬಿಕಾ ಲಕ್ಷ್ಮಣ ಭೋವಿ ವಂದಿಸಿದರು.</p>.<p>ಶಿವಸೇನಾ ದಸರಾ ಉತ್ಸವ ಸಮಿತಿಯವರು ದಸರಾ ಉತ್ಸವದಲ್ಲಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಗುರುತಿಸಿ ಸತ್ಕರಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಇಂದುಬಾಯಿ ಎಸ್. ಬಾಗೋಡಿ ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>