ಮಣ್ಣಿನ ಮೂರ್ತಿಗಳನ್ನು ಮನೆಯಲ್ಲೇ ನೀರಿನಲ್ಲಿ ವಿಸರ್ಜಿಸಿ ಆ ಮಣ್ಣನ್ನು ಗಿಡಗಳಿಗೆ ಬಳಸಬಹುದು. ಕುಂಡಗಳಲ್ಲಿ ಹಾಕಿ ಸಸಿಗಳನ್ನು ನೆಡಬಹುದು- ಪ್ರಕಾಶ ದಾದಾಪುರ, ಬಸವ ಬುಕ್ಸ್ಟಾಲ್ ಮಾಲೀಕ
ಮಣ್ಣಿನ ಮೂರ್ತಿಗಳು ಕಲಾವಿದರ ತಾಳ್ಮೆಯನ್ನು ಕೇಳುವುದರಿಂದ ಪಿಒಪಿಗಿಂತ ದರ ಸ್ವಲ್ಪ ಹೆಚ್ಚೆನಿಸಬಹುದು. ಹಾಗಂತ ಪರಿಸರಕ್ಕೆ ವಿಷ ಹಾಕಬಾರದು- ಸಂಗಮೇಶ, ಸ್ವದೇಶಿ ಮಳಿಗೆ ಮಾಲೀಕ
ಗಣೇಶ ಹಬ್ಬ ಶುರುವಾಗುವ ಮೂರು ತಿಂಗಳು ಮುಂಚೆಯೇ ನಾವು ಕೆಲಸಕ್ಕೆ ಅಣಿಯಾಗುತ್ತೇವೆ. ಅಲಂಕಾರಕ್ಕೆ ಜಲವರ್ಣ ನೈಸರ್ಗಿಕ ಬಣ್ಣಗಳನ್ನು ಬಳಸುತ್ತೇವೆಮಲ್ಲಿಕಾರ್ಜುನ, ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.