ಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ನೆರೆದಿರುವ ಯಾತ್ರಿಕರು
ದೇವರ ದರ್ಶನಕ್ಕಾಗಿ ನಿಂತಿರುವ ಭಕ್ತರು
ಮಹಾರಾಜರ ಉತ್ಸವಕ್ಕೆ ಬಸ್ಗಳ ಕೊರತೆಯಿಂದ ಯಾತ್ರಿಕರು ಆಟೋಗಳ ಮೂಲಕ ಸಂಚಾರ ಮಾಡುತ್ತಿರುವುದು
ನರಸಿಂಹ ಸರಸ್ವತಿ ಮಹಾರಾಜರನ್ನು ಮತ್ತು ಯಾತ್ರಿಕರನ್ನು ಸ್ವಾಗತಿಸಲು ರಂಗೋಲಿ ಹಾಕಿರುವುದು